ಉತ್ತರಪ್ರಭ ಸುದ್ದಿ
ಗದಗ: ಜಿಲ್ಲಾ ಪ್ರವಾಸ ಕಾರ್ಯಕ್ರಮವನ್ನುಹಮ್ಮಿಕೋಂಡಿದ್ದ ಸಿ ಎಂ ಬಸವರಾಜ ಬೊಮ್ಮಾಯಿಯವರು ಇಂದು ಗದಗ ಜಿಲ್ಲೆಗೆ ಆಗಮಿಸಿದ್ದು, ಈ ಸಂದರ್ಭದಲ್ಲಿ ಎಲ್ಲ ಗದಗ ಜಿಲ್ಲೆಯ ನಾಯಕರು, ಶಾಸಕರು ಹಾಗೂ ಹಲವು ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಿದ್ದು, ಸಿ ಎಂ ಬೊಮ್ಮಾಯಿಯವರನ್ನು ಸ್ವಾಗತಿಸಿದರು.
ಸಭೆಯಲ್ಲಿ ಮಾತನಾಡಿದ ಸಿ ಎಂ ಬೊಮ್ಮಾಯಿ, ಪ್ರಮೊದ ಶಟ್ಟರ ವಿದಾನ ಪರಿಷತ್ ಚುನಾವಣೆಗೆ ಮತ್ತೆ ಭಾಗವಹಿಸಿದ್ದು ಅತ್ಯಂತ ಸಂತೋಷ ತಂದಿದೆ, ಜನರ ಸುತ್ತಲು ಅಭಿವೃದ್ಧಿ ಆಗಬೇಕು, ಅಭಿವೃದ್ಧಿ ಸುತ್ತ ಜನರು ಅಲ್ಲಾ, ನಮ್ಮ ಸರ್ಕಾರ ಜನರ ಸುತ್ತರ ಅಭಿವೃದ್ಧಿ ಎಂದು ನಂಬಿದ್ದೆವೆ, ಹಾಗೂ ಎಲ್ಲಿ ವಿದ್ಯೆ ಇದೆ ಅಲ್ಲಿ ಅಭಿವೃದ್ಧಿಯಿದೆ ಆದ್ದರಿಂದ ರೈತ ಅಭಿವೃದ್ಧಿ ಆದರೆ ದೇಶ ಅಭಿವೃದ್ಧಿಯಾದಂತೆ ಎಂದು ಹೇಳಿದರು.